Programs for October first weekend
Lecture on Film Making by Mr. Prakash Belawadi
3 Oct
10:30 AM
ಸಾಹಿತ್ಯ ಸಂಜೆ @ 5pm
02.05.2015
ಕಥೆ:ತಮಿಳು ಕಥೆಗಾರ ' ಜಯಂತನ್' ಅವರ 'ಬಾಗಿಲು' - ಕನ್ನಡಕ್ಕೆ ಶೇಷನಾರಾಯಣ
ಓದುವವರು- ವಿನಯ್ ಶಾಸ್ತ್ರಿ
ನಂತರ
ಉಪನ್ಯಾಸ : ವಚನ ಸಾಹಿತ್ಯ ಮತ್ತು ಕನ್ನಡ ಸಂಸ್ಕೃತಿ
ಉಪನ್ಯಾಸಕರು: ಪ್ರೊ. ಕೆ. ಎಸ್. ಮಧುಸೂದನ್
09.05.2015
ಕಥೆ- 'ಶಾಂತಿನಾಥ ದೇಸಾಯಿ' ಅವರ 'ದಂಡೆ' ಓದುವವರು - ನಳಿನಿ ವಿಜಯ ಕುಮಾರ್
ನಂತರ
ರಬೀಂದ್ರನಾಥ ಠ್ಯಾಗೋರ್ರ ಜಯಂತಿ- ಉಪನ್ಯಾಸ ಡಾ|| ಸಿ ಚಂದ್ರಶೇಖರ್ ಅವರಿಂದ ಮತ್ತು
ಸತ್ಯಜಿತ್ ರೇ ನಿದರ್ೇಶನದ ಸಾಕ್ಷ್ಯಚಿತ್ರ ರಬೀಂದ್ರನಾಥ ಠ್ಯಾಗೋರ್ ಪ್ರದರ್ಶನ,
(ಓಈಆಅ ಸಹಯೋಗದಲ್ಲಿ)
16.05.2015
ಕಥೆ- 'ನನ್ನ ನೋವಿನ ಮೂಲ' - ಉಲ್ಲಾಸ್ ಹೆಗಡೆ, ಓದುವವರು - ಶಂಕರ ಬಿಲ್ಲೆಮನೆ
ನಂತರ
ಉಪನ್ಯಾಸ: ಜೊನಥನ್ ಸಾಫ್ರಾನ್ ಫೋಯರ್ ಅವರ ಅಮೇರಿಕನ್ ಕಾದಂಬರಿ ' ಎಕ್ಸ್ಟ್ರೀಮ್ಲಿ ಲೌಡ್ ಅಂಡ್ ಇನ್ಕ್ರೆಡಿಬ್ಲಿ ಕ್ಲೋಸ್' ಉಪನ್ಯಾಸಕರು: ಎಸ್. ದಿವಾಕರ್
23.05.2015
ಕಥೆ- ಗೋಪಾಲಕೃಷ್ಣ ಪೈ ಅವರ 20 ಡಾಲರ್ಸ್, ಓದುವವರು - ಪದ್ಮ
ನಂತರ
ಸುಚಿತ್ರ ಫಿಲಂ ಸೊಸೈಟಿ ಪ್ರಸ್ತುತ ಪಡಿಸುವ (ಖಈಖ) ಕಾರ್ಯಕ್ರಮ
30.05.2015
ಕಥೆ - ವೈಕಂ ಮಹಮದ್ ಬಷೀರ್ ರವರ 'ಹೀಗೊಬ್ಬ ಮನುಷ್ಯ', ಕನ್ನಡಕ್ಕೆ - ಕೆ. ಗಂಗಾಧರನ್
ಓದುವವರು - ತ್ಯಾಗರಾಜ್
ನಂತರ
ಉಪನ್ಯಾಸ: ಕನ್ನಡ ಕಿರು ಸಾಹಿತ್ಯ ಪತ್ರಿಕೆಗಳು, ಇತಿಹಾಸ - ವರ್ತಮಾನ
ಉಪನ್ಯಾಸಕರು: ಡಿ. ವಿ. ಪ್ರಹ್ಲಾದ್
ಕನ್ನಡ ಚಿಂತನೆ
11.05.2015
ಥಿಯೇಟರ್ ಸಮುರಾಯ್ -2015
ಅಭಿನಯಿಸುವ ರಬೀಂದ್ರನಾಥ ಠ್ಯಾಗೋರ್ರ ಹಂಗ್ರಿ ಸ್ಟೋನ್ಸ್ ಕಥೆ ಆಧರಿತ ನಾಟಕ ಹಸಿದ ಕಲ್ಲುಗಳು ಸಂಜೆ - 7:00 ಗಂಟೆಗೆ
17.05.2015
ಕನ್ನಡ ಚಿಂತನೆ
ಕನ್ನಡ ಅಭಿವೃಧ್ದಿ ಪ್ರಾಧಿಕಾರದ ಸಹಯೋಗದಲ್ಲಿ
5:30 - 6:00 : ಉಪನ್ಯಾಸ
6:00 - 7:00 : ಪ್ರದರ್ಶನ ಕಲಾ ಕಾರ್ಯಕ್ರಮ
21 ಮೇ 2015
ವಿಚಾರ ಸಂಕಿರಣ - ತಿರುಮಲೆ ರಾಜಮ್ಮ -ಎಂ.ಕೆ. - ಇಂದಿರಾ ಬದುಕು-ಬರಹ
ಬೆಳಗ್ಗೆ 10.00 ರಿಂದ ಸಂಜೆ 5:00ರ ವರೆಗೆ, ಕನಾರ್ಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ
31.05.2015
ಕನ್ನಡ ಚಿಂತನೆ
ಕನ್ನಡ ಅಭಿವೃಧ್ದಿ ಪ್ರಾಧಿಕಾರದ ಸಹಯೋಗದಲ್ಲಿ
5:30 - 6:00 : ಉಪನ್ಯಾಸ
6:00 - 7:00 : ಪ್ರದರ್ಶನ ಕಲಾ ಕಾರ್ಯಕ್ರಮ